ಭಯೋತ್ಪಾದಕರು, ಬಂಡಾಯ ಇರುವ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಯೋಧರಿಗೆ ಎಫ್ಐಆರ್, ಸ್ಥಳೀಯ ಪೊಲೀಸರು ಅಥವಾ ಸಿಬಿಐ ತನಿಖೆ ನಡೆಸುವುದರಿಂದ ಹಿನ್ನಡೆಯುಂಟಾಗಿ ಕಾರ್ಯಾಚರಣೆ ದುರ್ಬಲವಾಗುತ್ತದೆ, ಈ ಹಿನ್ನೆಲೆಯಲ್ಲಿ ಎಫ್ಐಆರ್ ಗಳನ್ನು ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.