ನವದೆಹಲಿ: ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಇಂದು ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಪ್ರಧಾನಿಯಾಗಿದ್ದ ವೇಳೆ ದೇಶದಲ್ಲಿ ನಡೆದ ಘಟನೆಗಳು, ಅದಕ್ಕೆ ಪ್ರತಿಯಾಗಿ ಅವರು ತೆಗೆದುಕೊಂಡ ನಿರ್ಧಾರ ನಾವೆಂದೂ ಮರೆಯುವಂತಿಲ್ಲ. ಅದು ಕಾರ್ಗಿ ಇರಬಹುದು, ಕಂದಹಾರ್ ವಿಮಾನ ಅಪಹರಣವಿರಬಹುದು ಅಟಲ್ ದಿಟ್ಟ ಧೀಮಂತ ನಿಲುವಿಗೆ ಇಡೀ ದೇಶವೇ ಮೆಚ್ಚುಗೆ ಸೂಚಿಸಿತ್ತು.