ಕೇರಳ ಪ್ರವಾಹ: ಕೇಂದ್ರದಿಂದ ಸಿಗಲಿದೆ ಮತ್ತಷ್ಟು ಅನುದಾನ: 600 ಕೋಟಿ ಮುಂಗಡ ನೆರವಷ್ಟೇ

ಕೇರಳ ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ ನೀಡಲಾಗಿರುವ 600 ಕೋಟಿ ರೂಪಾಯಿ ಹಣ ಮುಂಗಡ ನೆರವಷ್ಟೇ, ಇನ್ನೂ ಅನುದಾನ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕೇರಳ ಪ್ರವಾಹ: ಕೇಂದ್ರದಿಂದ ಸಿಗಲಿದೆ ಮತ್ತಷ್ಟು ಅನುದಾನ: 600 ಕೋಟಿ ಮುಂಗಡ ನೆರವಷ್ಟೇ
ಕೇರಳ ಪ್ರವಾಹ: ಕೇಂದ್ರದಿಂದ ಸಿಗಲಿದೆ ಮತ್ತಷ್ಟು ಅನುದಾನ: 600 ಕೋಟಿ ಮುಂಗಡ ನೆರವಷ್ಟೇ
ನವದೆಹಲಿ: ಕೇರಳ ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ ನೀಡಲಾಗಿರುವ 600 ಕೋಟಿ ರೂಪಾಯಿ ಹಣ ಮುಂಗಡ ನೆರವಷ್ಟೇ, ಇನ್ನೂ ಅನುದಾನ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. 
ಕೇರಳಕ್ಕೆ ವಿದೇಶಗಳು ನೀಡಲು ಮುಂದಾಗಿರುವ ಆರ್ಥಿಕ ನೆರವನ್ನು ಸ್ವೀಕರಿಸದೇ ಇರಲು ನಿರ್ಧರಿಸಿರುವುದರ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆ ಈ ಹೇಳಿಕೆ ನೀಡಿದ್ದು,  ಈಗ ಬಿಡುಗಡೆ ಮಾಡಿರುವ 600 ಕೋಟಿಯಷ್ಟು ಹಣ ಕೇವಲ ಮುಂಗಡ ಹಣವಷ್ಟೇ ಎಂದು ಹೇಳಿದೆ. ಇನ್ನೂ ಹೆಚ್ಚಿನ ಅನುದಾನವನ್ನು ರಾಜ್ಯಕ್ಕೆ ಉಂಟಾಗಿರುವ ನಷ್ಟವನ್ನು ಪರಿಶೀಲಿಸಿದ ನಂತರ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com