ಈ ಬಗ್ಗೆ ಮಾತನಾಡಿರುವ ಅಮರೀಂದರ್ ಸಿಂಗ್ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆ ಬಳಿಕ ಸಿಖ್ ದಂಗೆ ನಡೆಯಿತು. ಆ ವೇಳೆ ಪ್ರಧಾನಿ ರಾಜೀವ್ ಗಾಂಧಿ ಬಂಗಾಳದ ಏರ್ ಪೋರ್ಟ್ನಲ್ಲಿದ್ದರು. ಈ ವೇಳೆ ಕೆಲ ಕಾಂಗ್ರೆಸ್ ನಾಯಕರು ಬಿಟ್ಟು ಉಳಿದ ಯಾರೂ ಅದರಲ್ಲಿ ಭಾಗಿಯಾಗಿಲ್ಲ. ಸಜ್ಜನ್ ಕುಮಾರ್, ಧರ್ಮದಾಸ್ ಶಾಸ್ತ್ರಿ, ಅರ್ಜುನ್ ದಾಸ್ ಹಾಗೂ ಇನ್ನೆರಡು ಮಂದಿ ಭಾಗಿಯಾಗಿದ್ದರು ಎಂದು ಹೇಳಿದ್ದಾರೆ.