ಕೊಯಂಬತ್ತೂರಿನ ಗಾಂಧಿಪುರಂ ನಲ್ಲಿ ದ್ರಾವಿಡರ್ ವಿದುಥಲೈ ಕಳಗಂ ಸ್ಥಾಪಕ ಕೊಲಥೂರ್ ಮಣಿ, ಥಂಥೈ ಪೆರಿಯಾರ್ ದ್ರಾವಿಡರ್ ಕಳಗಂ ಪ್ರಧಾನ ಕಾರ್ಯದರ್ಶಿ ಕೆ ರಾಮಕೃಷ್ಣನ್, ವಿಧುಥಲೈ ಚಿರುಥೈಗಾಳ್ ಕಾಟ್ಚಿಯ ಉಪ ಪ್ರಧಾನ ಕಾರ್ಯದರ್ಶಿ ವಣ್ಣಿಯರಸು ಅವರು ಥಂಥೈ ಪೆರಿಯಾರ್ ದ್ರಾವಿಡರ್ ಕಳಗಂ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೌಸಲ್ಯ-ಶಕ್ತಿ ವಿವಾಹ ನೆರವೇರಿದೆ.