ಕೇವಲ ಆಕೆ ಮಾತ್ರವಲ್ಲ ನಾನು ಹಾಗೂ ಬಿಜೆಪಿ ಕಾರ್ಯದರ್ಶಿ ಸಾಯಂತಂ ಕೂಡ ಇದೇ ಮಾತನ್ನು ಈ ಮೊದಲು ಹೇಳಿದ್ದೆವು. ರಾಜ್ಯದಲ್ಲಿ ಅಪರಾಧ ತಡೆಗಟ್ಟಲು ಇರುವ ದಾರಿ ಇದೊಂದೇ, ಗಂಗಾಜಲ ಮೂಲಕ ನಾವು ಇದನ್ನು ಶುಚಿಗೊಳಿಸಲು ಸಾಧ್ಯವಿಲ್ಲ, ಆಕೆಯ ವಿರುದ್ಧ ಯಾವುದೇ ಶಿಸ್ತುಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.