ಉತ್ತರ ಪ್ರದೇಶದ ಕುರಿತು ಹಿಂದಿನ ಸರ್ಕಾರಗ್ಳು ಹೇಗೆ ನಿರ್ಲಕ್ಷ ತೋರಿದೆ ಎನ್ನುವುದನ್ನು ಈಗ ತಿಳಿಯುವ ಕಾಲ ಬಂದಿದೆ, ಮುಂದಿನ ದಿನಗಳಲ್ಲಿ ಇದೇ ಕೋಚ್ ಕಾರ್ಖಾನೆಯಲ್ಲಿ ಸೆಮಿ ಹೈಸ್ಪೀಡ್, ಮೆಟ್ರೋ, ಅಲ್ಯುಮಿನಿಯಂ ಕೋಚ್ಗಳನ್ನು ಇಲ್ಲಿಯೇ ನಿರ್ಮಿಸಲಾಗುತ್ತದೆ.ಇದರಿಂದ ಸಾಕಷ್ಟು ಸಂಖ್ಯೆಯ ಜನರೊಗೆ ಉದ್ಯೋಗ ಲಭಿಸಲಿದೆ, ಲಘು ಹಾಗೂ ಮಧ್ಯಮ ಉದ್ಯಮಿಗಳಿಗೂ ಉಪಯೋಗ ಆಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.