ತಿರುವನಂತಪುರಂ: ಕೇರಳ ಸರ್ಕಾರ ಮಾರ್ಚ್ 1ರಿಂದ ಜಾರಿಗೆ ಬರುವಂತೆ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳ ಪ್ರಯಾಣ ದರ ಹೆಚ್ಚಳ ಮಾಡಿದೆ..ಸಾಮಾನ್ಯ ಬಸ್ಸುಗಳ ಕನಿಷ್ಟ ಪ್ರಯಾಣ ದರವನ್ನು ಈಗಿನ 5 ರುಪಾಯಿಂದ 8 ರುಪಾಯಿಗೆ ಏರಿಸಲಾಗಿದೆ ಮತ್ತು ವೇತದೂತ ಬಸ್ ಗಳ ಪ್ರಯಾಣ ದರವನ್ನು 10 ರುಪಾಯಿಂದ 11 ರುಪಾಯಿಗೆ ಏರಿಸಲಾಗಿದೆ. .ಕನಿಷ್ಠ ಪ್ರಯಾಣದ ದರ ಏರಿಕೆಯೊಂದಿಗೆ ಪ್ರತಿ ಕಿ.ಮೀ. ಪ್ರಯಾಣ ದರದವನ್ನೂ ಹೆಚ್ಚಳ ಮಾಡಿದ್ದು, ಪ್ರತಿ ಕಿ.ಮೀ.ಗೆ 8 ಪೈಸೆ ಮತ್ತು ಆರು ಪೈಸೆ ಹೆಚ್ಚಳ ಮಾಡಲಾಗಿದೆ..ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೊಗೆದುಕೊಳ್ಳಲಾಗಿದೆ. .ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಎ ಕೆ ಶೆಶೇಂದ್ರನ್ ಅವರು, ಖರ್ಚು ವೆಚ್ಚ ಸರಿದೂಗಿಸಲು ಪ್ರಯಾಣ ದರ ಏರಿಕೆ ಅನಿವಾರ್ಯವಾಗಿತ್ತು ಎಂದಿದ್ದಾರೆ. .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ತಿರುವನಂತಪುರಂ: ಕೇರಳ ಸರ್ಕಾರ ಮಾರ್ಚ್ 1ರಿಂದ ಜಾರಿಗೆ ಬರುವಂತೆ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳ ಪ್ರಯಾಣ ದರ ಹೆಚ್ಚಳ ಮಾಡಿದೆ..ಸಾಮಾನ್ಯ ಬಸ್ಸುಗಳ ಕನಿಷ್ಟ ಪ್ರಯಾಣ ದರವನ್ನು ಈಗಿನ 5 ರುಪಾಯಿಂದ 8 ರುಪಾಯಿಗೆ ಏರಿಸಲಾಗಿದೆ ಮತ್ತು ವೇತದೂತ ಬಸ್ ಗಳ ಪ್ರಯಾಣ ದರವನ್ನು 10 ರುಪಾಯಿಂದ 11 ರುಪಾಯಿಗೆ ಏರಿಸಲಾಗಿದೆ. .ಕನಿಷ್ಠ ಪ್ರಯಾಣದ ದರ ಏರಿಕೆಯೊಂದಿಗೆ ಪ್ರತಿ ಕಿ.ಮೀ. ಪ್ರಯಾಣ ದರದವನ್ನೂ ಹೆಚ್ಚಳ ಮಾಡಿದ್ದು, ಪ್ರತಿ ಕಿ.ಮೀ.ಗೆ 8 ಪೈಸೆ ಮತ್ತು ಆರು ಪೈಸೆ ಹೆಚ್ಚಳ ಮಾಡಲಾಗಿದೆ..ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೊಗೆದುಕೊಳ್ಳಲಾಗಿದೆ. .ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಎ ಕೆ ಶೆಶೇಂದ್ರನ್ ಅವರು, ಖರ್ಚು ವೆಚ್ಚ ಸರಿದೂಗಿಸಲು ಪ್ರಯಾಣ ದರ ಏರಿಕೆ ಅನಿವಾರ್ಯವಾಗಿತ್ತು ಎಂದಿದ್ದಾರೆ. .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ