ಈ ಮೊದಲು ಪರಿಹಾರ ಹಣವನ್ನು ಪಡೆಯಲು ರಾಧಿಕಾರ ನಿರಾಕರಿಸಿದ್ದರು, ವಿವಿ ಚಾನ್ಸೆಲರ್ ನನ್ನನ್ನು ಹಣ ಕೊಟ್ಟು ಕೊಂಡುಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ಭಾವನೆ ಮೂಡಿತ್ತು. ಹೀಗಾಗಿ ಹಣ ಪಡೆಯಲು ನಾನು ನಿರಾಕರಿಸಿದ್ದೆ ಎಂದರು, ಈ ಹಣವನ್ನು ತಮ್ಮ ಇಬ್ಬರು ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಲಾಗುವುದು ಎಂದು ಹೇಳಿದ್ದಾರೆ.