ತಮಿಳುನಾಡು ದ್ರಾವಿಡ ಚಳುವಳಿಯ, ಪೆರಿಯಾರ್ ನ ಭೂಮಿ, ಇಲ್ಲಿನ ರಾಜಕಾರಣದಲ್ಲಿ ಆಧ್ಯಾತ್ಮ ಕೆಲಸ ಮಾಡುವುದಿಲ್ಲ ಎಂದು ಸ್ಟ್ಯಾಲಿನ್ ಅಭಿಪ್ರಾಯಪಟಿದ್ದಾರೆ. ಕರುಣಾನಿಧಿ ಭೇಟಿ ವೇಳೆ ರಜಿನಿಕಾಂತ್ ಡಿಎಂಕೆ ಬೆಂಬಲ ಕೇಳಿದರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸ್ಟ್ಯಾಲಿನ್ ಅವೆಲ್ಲಾ ಚುನಾವಣೆಯ ಸಂದರ್ಭದಲ್ಲಿ ನಿರ್ಧಾರವಾಗುವ ವಿಷಯಗಳಷ್ಟೇ ಎಂದಿದ್ದಾರೆ.