"ಎಲ್ಲಾ ಮೂರು ವಿಧಾನಗಳು ಶುದ್ದ ಹಣವನ್ನು ಒಳಗೊಂಡಿರುತ್ತವೆ, ಮೊದಲ ಎರಡು ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತವೆ ಮತ್ತು ಚುನಾವಣಾ ಬಾಂಡ್ ಗಳು ಪ್ರಸ್ತುತ ಪಾರದರ್ಶಕತೆಯ ವ್ಯವಸ್ಥೆಯ ಮೇಲೆ ಗಣನೀಯ ಸುಧಾರಣೆ ತರಲಿದೆ. ಭಾರತದ ರಾಜಕೀಯ ನಿಧಿಯ ಶುದ್ಧೀಕರಣವನ್ನು ಮತ್ತಷ್ಟು ಖಚಿತಪಡಿಸಲು ಎಲ್ಲ ಬಗೆಯ ಸಲಹೆಗಳನ್ನು ಪರಿಗಣಿಸಲು ಸರ್ಕಾರ ಸಿದ್ಧವಾಗಿದೆ. ರಾಜಕೀಯ ಪಕ್ಷಗಳ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ದೊಡ್ಡ ಮಟ್ಟದ ಹಣ ವ್ಯವವಾಗುತ್ತದೆ. ಈ ವೆಚ್ಚಗಳು ನೂರಾರು ಕೋಟಿ ರೂಪಾಯಿತು. ಆದರೂ ರಾಜಕೀಯ ವ್ಯವಸ್ಥೆಯ ಪಾರದರ್ಶಕ ನಿಧಿಯ ವ್ಯವಸ್ಥೆಯನ್ನು ಹೊಂದಿಲ್ಲ." ಅರುಣ್ ಜೇಟ್ಲಿ ಹೇಳಿದ್ದಾರೆ.