ತಿರುವರೂರು ಜಿಲ್ಲೆಯಲ್ಲಿ ಎಐಎಡಿಎಂಕೆ ಸಂಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಾಚಂದ್ರನ್ (ಎಂಜಿಆರ್) ಜನ್ಮ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಶಿಕಲಾ ಸೋದರ ವಿ. ದಿವಾಕರನ್, ಜಯಲಲಿತಾ ಡಿಸೆಂಬರ್ 4, 2016ರ ಸಂಜೆ 5.15ಕ್ಕೆ ಅಸುನೀಗಿದ್ದರು, ಅಪೋಲೋ ಆಸ್ಪತ್ರೆಯವರು ಸುರಕ್ಷತೆ ದೃಷ್ಟಿಯಿಂದ ಜಯಲಲಿತಾ ಸಾವನ್ನು ಒಂದು ದಿನ ತಡವಾಗಿ ಘೋಷಿಸಿದ್ದರು ಎಂದಿದ್ದಾರೆ.