ನಿನ್ನೆಯಷ್ಟೇ ಚುನಾವಣಾ ಆಯೋಗ ಲಾಭದಾಯಕ ಹುದ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ ನ ಶಾಸಕರಾದ ನರೇಶ್ ಯಾದವ್, ಸೋಮ್ದತ್, ಪ್ರವೀಣ್ ಕುಮಾರ್, ಜರ್ನೇಲ್ ಸಿಂಗ್ (ಇದೇ ಹೆಸರಿನ ಇಬ್ಬರು), ನಿತಿನ್ ತ್ಯಾಗಿ, ಆದರ್ಶ ಶಾಸ್ತ್ರಿ, ಸಂಜೀವ್ ಝಾ, ಸುಖ್ವೀರ್ ಸಿಂಗ್, ಮದನ್ ಲಾಲ್, ಸರಿತಾ ಸಿಂಗ್, ಅಲ್ಕಾ ಲಾಂಬಾ, ರಾಜೇಶ್ ರಿಷಿ, ಅನಿಲ್ ಕುಮಾರ್ ಬಾಜಪೈ, ಮನೋಜ್ ಕುಮಾರ್, ಕೈಲಾಶ್ ಗೆಹ್ಲೋಟ್, ಅವತಾರ್ ಸಿಂಗ್, ವಿಜೇಂದ್ರ ಗಾರ್ಗ್ ವಿಜಯ್, ರಾಜೇಶ್ ಗುಪ್ತಾ, ಶರದ್ ಕುಮಾರ್, ಶಿವ ಚರಣ್ ಗೋಯಲ್ ಸೇರಿದಂತೆ ಒಟ್ಟು 20 ಶಾಸರಕ ಅನರ್ಹತೆಗೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದೆ.