ದೆಹಲಿ ಸ್ಥಿತಿಯನ್ನು ನೀವು ನೋಡಿದ್ದೀರಾ? ವಿದ್ಯುತ್ ತಂತಿಗಳು ತೂಗಾಡುತ್ತಿವೆ. ಮನೆಗಳು ಕೆಟ್ಟ ಸ್ಥಿತಿಯಲ್ಲಿದ್ದು ಬಿಳುವಂತಾ ಸ್ಥಿತಿ ನಿರ್ಮಾಣವಾಗಿದೆ. ದೆಹಲಿಯ ಸದಾರ್ ಬಜಾರ್ ನಲ್ಲಿ ನಿಂತರೆ ಉತ್ತರ ಪ್ರದೇಶದ ಕೆಲವು ಹಿಂದುಳಿದ ಪ್ರದೇಶಗಳಲ್ಲಿ ನಾವು ನಿಂತಿರುವಂತೆ ತೋರುತ್ತಿದೆ. ಸದಾರ್ ದೆಹಲಿಯ ಹೆಮ್ಮೆಯ ಪ್ರತೀಕ ಎಂದು ವಿಜಯ್ ಗೋಯಲ್ ಹೇಳಿದ್ದಾರೆ.