ನನ್ನ ವಿರುದ್ಧ ಆರೋಪ ಪಟ್ಟಿ ದಾಖಲಿಸುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐಅ) ಮೇಲೆ ಒತ್ತಡವಿದೆ. ಹೀಗಾಗಿ ಅಧಿಕಾರಿಗಳು ಇದನ್ನೇ ಮಾಡಿದ್ದಾರೆ.. ಈ ಪ್ರಕರಣವು ಈಗ ಗೌರವಯುತ ನ್ಯಾಯಾಲಯದಲ್ಲಿದೆ.ನಾನು ಇದರ ಕುರಿತಂತೆ ಹೋರಾಟ ನಡೆಸಲಿದ್ದೇನೆ. ಇಷ್ಟಲ್ಲದೆ ನಾನೀಗ ಈ ಕುರಿತಂತೆ ಯಾವ ಸಾರ್ವಜನಿಕ ಹೇಳಿಕೆಗಳನ್ನು ನೀಡಬಯಸುವುದಿಲ್ಲ ಎಂದು ಮಾಜಿ ಸಚಿವರು ಟ್ವೀಟ್ ಮಾಡಿದ್ದಾರೆ.