ಹಿಂದೂತ್ವ ಅಂದರೆ ಏನು? ನಮ್ಮ ತಂದೆ, ಶಿವಸೇನೆ ಸಂಸ್ಥಾಪಕ ದಿ. ಬಾಳಾಸಾಹೇಬ್ ಠಾಕ್ರೆ ಅವರು ರಾಷ್ಟ್ರೀಯತೆಯೇ ನಮ್ಮ ಹಿಂದೂತ್ವ ಎಂದಿದ್ದರು. ಕೇವಲು ದೇವಸ್ಥಾನಕ್ಕೆ ಹೋಗಿ ಗಂಟೆ ಬಾರಿಸುವುದು ಹಿಂದೂತ್ವ ಅಲ್ಲ. ಬಾಳಾಸಾಹೇಬ್ ಠಾಕ್ರೆ ಅವರ ಹಿಂದೂತ್ವವನ್ನು ನಾವು ಪ್ರಚಾರ ಮಾಡಬೇಕಾಗಿದೆ ಮತ್ತು ಜಾರಿಗೊಳಿಸಬೇಕಾಗಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.