ರಾಜಸ್ಥಾನದ ಆಳ್ವಾರ್ ಸಾಮೂಹಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಅವರು, ಗೋಹತ್ಯೆಗಳು ನಿಂತರೆ, ಸಾಮಾನ್ಯವಾಗಿಯೇ ಸಾಮೂಹಿಕ ಹಲ್ಲೆ ಪ್ರಕರಣಗಳೂ ಕೂಡ ಅಂತಿಮಗೊಳ್ಳುತ್ತವೆ. ಯಾವುದೇ ಜಾತಿ, ಧರ್ಮ, ಲಿಂಗದವರೇ ಆದರೂ, ಹಿಂಸಾಚಾರ ಸೃಷ್ಟಿಸುವವರನ್ನು ಖಂಡಿಸಬೇಕು. ತಮ್ಮ ಧಾರ್ಮಿಕ ಪದ್ಧತಿ ಎಂದು ಹಸುಗಳ ಹತ್ಯೆ ಮಾಡುವುದನ್ನು ಭಾರತ ನಂಬಿಲ್ಲ ಎಂದು ಹೇಳಿದ್ದಾರೆ.