ಕದನ ವಿರಾಮ ಯಾವಾಗೂ ದ್ವಿಪಕ್ಷೀಯ ನಿರ್ಧಾರದಿಂದ ನಡೆಯಲಿದ್ದು, ಕದನ ವಿರಾಮದ ಪವಿತ್ರತೆ ಕಾಪಾಡಲು ಯಾವಾಗಲೂ ಪ್ರಯತ್ನಿಸುತ್ತೇವೆ. ಆದರೆ, ಪಾಕಿಸ್ತಾನ ಇದನ್ನು ಉಲ್ಲಂಘಿಸುತ್ತಲೇ ಇದೆ. ಕದನ ವಿರಾಮ ಇರಲಿ ಅಥವಾ ಇಲ್ಲದಿರಲಿ ನಾವು ಯಾವಾಗಲೂ ಸಿದ್ದರಿದ್ದೇವೆ. ದೇಶದ ಸಮಗ್ರತೆ ಕಾಪಾಡಲೂ ಎಲ್ಲ ಆಯುಧಗಳು ಅಗತ್ಯವಾಗಿದೆ ಎಂದು ಬಿಎಸ್ ಎಫ್ ಎಡಿಜಿ ಕಮಲ್ ನಾಥ್ ಚೌಬೆ ಹೇಳಿದ್ದಾರೆ.