ಧೂಳು ಸಹಿತ ಬಿರುಗಾಳಿಯಿಂದ ವಾಯುವಿನ ಗುಣಮಟ್ಟ ಹಾಳಾಗುತ್ತಿದೆ, ಈ ಸಂಬಂಧ ಪರಿಸರ ಇಲಾಖೆ ಮತ್ತು ಕಾರ್ಯಪಡೆ ಜೊತೆ ಸಭೆ ನಡೆಸಲಾಗಿದೆ. ಈ ಸಮಸ್ಯೆಗೊಳಗಾಗಿರುವ ರಾಜ್ಯ ಸರ್ಕಾರಗಳಿಗೆ ನಾವು ಹಲವು ಸಲಹೆ ನೀಡಿದ್ದೇವೆ, ಈ ವಾರಾಂತ್ಯದೊಳಗೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ,. ಮುಂದಿನ ಒಂದು ಎರಡು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂದು ಹೇಳಿದ್ದಾರೆ.