ಇದಲ್ಲದೆ, ಸೇನೆ, ಅಧಿಕಾರಿಗಳು ವರ್ಸಸ್ ಕಾಶ್ಮೀರ ಪೊಲೀಸರ ಗಲಾಟೆಯಲ್ಲೂ ಉಭಯ ಕಪಕ್ಷಗಳ ನಡುವೆ ವೈರುಧ್ಯ ಏರ್ಪಟ್ಟಿತ್ತು. ಇತ್ತೀಚಿನ ಕಠುವಾ ಅಪ್ರಾಪ್ತ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ವಿವಾದದಲ್ಲಿ ಉಭಯ ಪಕ್ಷಗಳ ನಡುವೆ ಭಾರೀ ಮುನಿಸು ಉಂಟಾಗಿತ್ತು. ಆದರೆ, ರಂಜಾನ್ ಕದನ ವಿರಾಮ ಉಲ್ಲಂಘನೆ, ಪತ್ರಕರ್ತನ ಹತ್ಯೆ ವಿವಾದಿಂದಾಗಿ ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಮೈತ್ರಿ ಮುರಿದುಬಿದ್ದಿದೆ.