ಶಿಕ್ಷಕರು ನಿಂದಿಸಿದರೆನ್ನುವ ಒಂದೇ ಕಾರಣಕ್ಕೆ ಶಾಲೆಯನ್ನು ಮುಚ್ಚಿಸುವ ಸಲುವಾಗಿ ಆರೋಪಿ ಈ ಕ್ರೂರ ಕೆಲಸಕ್ಕೆ ಕೈ ಹಾಕಿದ್ದಾನೆ. ಆರೊಪಿ ವಿದ್ಯಾರ್ಥಿಯು ಒಳ್ಳೆಯ ನಡತೆ ಹೊಂದಿರಲಿಲ್ಲ, ಶಿಕ್ಷಕರು ನಿಂದಿಸಿದ್ದಕ್ಕಾಗಿ ಶಾಲೆ ವಿರುದ್ಧ ದ್ವೇಷ ಸಾಧಿಸಿದ್ದ ವಿದ್ಯಾರ್ಥಿ ಶಾಲೆಯನ್ನು ಮುಚ್ಚಿಸಲು ಓರ್ವ ವಿದ್ಯಾರ್ಥಿಯನ್ನು ಕೊಲೆ ಮಾಡಲು ಮುಂದಾಗಿದ್ದಾಗಿ ಪೋಲೀಸರು ಹೇಳಿದ್ದಾರೆ.