ಮಧ್ಯಪ್ರದೇಶದ ರಾಷ್ಟ್ರೀಯ ಹಸು ಸೇವಾ ಕಾರ್ಪ್ ನ ರಾಜ್ಯಾಧ್ಯಕ್ಷೆಯಾದಾಗಿನಿಂದಲೂ ನನಗೆ ಬೆದರಿಕೆಗಳು ಬರುತ್ತಲೇ ಇವೆ. ಹೊರಗಿನವರಿಂದ ಅಷ್ಟೇ ಅಲ್ಲದೆ, ಕುಟುಂಬಸ್ಥರಿಂದಲೂ ಬರುತ್ತಿವೆ. ಎಲ್ಲಿಯೇ ಹೋದರೂ ಗೌರವ ವಿಚಾರವಾಗಿದ್ದು, ಗೋಸಂರಕ್ಷಣೆ ಕೈಬಿಡುವಂತೆ ತಿಳಿಸುತ್ತಿದ್ದಾರೆ. ಏನನ್ನೂ ಮಾತನಾಡದ ಪ್ರಾಣಿಗಳು ಅವರ ಗೌರವನ್ನು ಹೇಗೆ ಹಾಳು ಮಾಡುತ್ತವೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.