ಕಾರ್ತಿ ಚಿದಂಬರಂ ಅವರ ಚಾರ್ಟರ್ಡ್ ಅಕೌಂಟೆಂಟ್ ಎಸ್. ಭಾಸಕರ ರಾವ್ ನಡೆಸಿದ್ದಾರೆನ್ನಲಾದ ಅಕ್ರಮ ಹಣದ ವರ್ಗಾವಣೆ, ಇಂದ್ರಾಣಿ ಮುಖರ್ಜಿಸಂಬಂಧಿತ ಪ್ರಕರಣ ದ ಅರ್ಜಿಗಳು ಮಾ.9ರಂದು ವಿಚಾರಣೆಗೆ ಬರಲಿದೆ. ಅದೇ ದಿನದಂದು ಸಿಬಿಐ ನ ಪ್ರಸ್ತುತ ಮನವಿಯನ್ನೂ ಪರಿಶೀಲನೆ ನಡೆಸಲಾಗುತ್ತದೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸುನೀಲ್ ರಾಣಾ ಹೇಳಿದ್ದಾರೆ.