ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಜಯಪ್ರದಾ ಅವರು, 2009ರಲ್ಲಿ ಉತ್ತರಪ್ರದೇದ ರಾಂಪುರ ವಿಧಾನಸಭಾ ಕ್ಷೇತ್ರದಿಂದ ಮರುಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಅಂಜಖಾನ್ ನನ್ನ ಹೆಸರನ್ನು ಹಾಳು ಮಾಡಲು ಇಲ್ಲ ಸಲ್ಲದ ಕುತಂತ್ರಗಳನ್ನು ನಡೆಸಿದ್ದರು, ಪದ್ಮಾವತ್ ಸಿನಿಮಾ ವೀಕ್ಷಣೆಯ ವೇಳೆ ಸಿನಿಮಾದಲ್ಲಿ ಖಿಲ್ಜಿ ಪಾತ್ರ, ಅಂದು ಚುನಾವಣೆಯ ವೇಳೆ ಅಜಂಖಾನ್ ನನಗೆ ಕಿರುಕುಳ ನೀಡಿದ್ದನ್ನು ನೆನಪಿಸಿತು ಎಂದು ಹೇಳಿದ್ದರು.