ಬೆರೊ ಹಾಗೂ ಸಂದೀಪ್ ಟವರ್ ಗಳಲ್ಲಿರುವ ವಿಕಾಸ್ ಮ್ಯೂಚುಯಲ್ ಬೆನಿಫಿಟ್ ನಿಧಿ ಸಂಸ್ಥೆಗಳಲ್ಲಿ ಶೋಧಕಾರ್ಯಾಚರಣೆ ನದೆದಿದ್ದು, ಈ ಸಂಸ್ಥೆ ತನ್ನ ವಿವಿಧ ಯೋಜನೆಗಳ ಮೂಲಕ ಮಾವೋವಾದಿ ಭಯೋತ್ಪಾದನಾ ನಿಧಿ ಹೂಡಿಕೆ ಮೂಲಕ ಅಪಾರ ಪ್ರಮಾಣದಲ್ಲಿ ಹಣ ಪಡೆದಿದೆ ಎಂದು ತನಿಖಾ ತಂಡ ಆರೋಪಿಸಿದೆ. ಈ ಸಂಬಂಧ ಜನವರಿಯಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೋಧಕಾರ್ಯಾಚರಣೆ ನಡೆದಿದೆ.