ವಿಶ್ವಹಿಂದೂ ಪರಿಷತ್ ನ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಮೋಹನ್ ಭಾಗ್ವತ್, ಕಠಿಣ ಶಬ್ದಗಳಲ್ಲಿ ಬಿಜೆಪಿ ನಾಯಕರನ್ನು ಟೀಕಿಸಿರುವ ಮೋಹನ್ ಭಾಗ್ವತ್, ದಲಿತರೊಂದಿಗೆ ಆಹಾರ ಸ್ವೀಕರಿಸುವ ನಾಟಕ ನಿಲ್ಲಿಸಿ, ಆ ಸಮುದಾಯದೊಂದಿಗೆ ನಿರಂತರ ಸಂಪರ್ಕ ಬೆಳೆಸಿಕೊಳ್ಳಿ, ಜಾತಿಯ ಸಂಕೋಲೆಗಳಿಂದ ಕಳಚಿಕೊಳ್ಳುವುದಕ್ಕೆ ಕೇವಲ ಸಾಂದರ್ಭಿಕ, ಸಾಂಕೇತಿಕ ನಡೆಗಳಿಂದ ಜಾತಿಯ ಸಂಕೋಲೆಗಳನ್ನು ಕಳಚುವುದಕ್ಕೆ ಸಾಧ್ಯವಿಲ್ಲ ಎಂದೂ ಆರ್ ಎಸ್ ಎಸ್ ಮುಖ್ಯಸ್ಥರು ತಿಳಿಸಿದ್ದಾರೆ.