ಸುಪ್ರೀಂ ಕೋರ್ತ್ ನ್ಯಾಯಾಧೀಶರನ್ನಾಗಿ ನ್ಯಾ.ಕೆಎಂ ಜೋಸೆಫ್ ಅವರಿಗೆ ಪದೋನ್ನತಿ ನೀಡುವ ಕೊಲಿಜಿಯಂ ಶಿಫಾರಸ್ಸನ್ನು ಏ.26 ರಂದು ಕೇಂದ್ರ ಸರ್ಕಾರ ತಡೆ ಹಿಡಿದಿತ್ತು. ಸುಪ್ರೀಂ ಕೋರ್ಟ್ ನ್ಯಾಯಾಧೀಶರಲ್ಲಿ ಕೇರಳದ ಪ್ರಾತಿನಿಧ್ಯ ಸಾಕಷ್ಟಿದೆ ಎಂದಿದ್ದ ಕೇಂದ್ರ ಸರ್ಕಾರ ನ್ಯಾ.ಕೆಎಂ ಜೋಸೆಫ್ ಅವರ ಹಿರಿತನವನ್ನೂ ಪ್ರಶ್ನಿಸಿತ್ತು.