ದೆಹಲಿ ಪೊಲೀಸರ ವಿಧಾನಗಳು ಅಥವಾ ಪ್ರೇರಣೆಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಅಕ್ಟೋಬರ್ 17ರಂದು ಕಾನೂನು ಅಧಿಕಾರಿ ದೆಹಲಿ ಹೈಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದರು. ಈ ಪ್ರಕರಣದಲ್ಲಿ ಯಾರ ವಿರುದ್ಧವೂ ಏನೂ ಕಂಡು ಬಂದಿಲ್ಲ ಎಂದು ಹೇಳಿದ್ದು ಇದಾದ ಆರು ತಿಂಗಳಲ್ಲೇ ಸುನಂದ ಆತ್ಮಹತ್ಯೆಗೆ ನಾನು ಪ್ರೇರಣೆ ನೀಡಿದ್ದೇನೆ ಎಂದು ಚಾರ್ಚ್ ಶೀಟ್ ಸಲ್ಲಿಸಿರುವುದು, ನಂಬಲಾಗದು ಎಂದು ಸರಣಿ ಟ್ವೀಟ್ ಮಾಡಿದ್ದಾರೆ.