ವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಬಿಜೆ[ಪಿ ಹೊರಹೊಮ್ಮಿದೆ. ಪ್ರಧಾನಿ ಮೋದಿ ಟ್ವೀಟ್ ಮಾಡಿ ಕರ್ನಾಟಕದ ಮತದಾರರನ್ನು, ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ.
"ಬಿಜೆಪಿ ಅಭಿವೃದ್ಧಿ ಕಾರ್ಯಸೂಚಿಯನ್ನು ದೃಢವಾಗಿ ಬೆಂಬಲಿಸಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಕಾರಣವಾದ ಕರ್ನಾಟಕದ ನನ್ನ ಸೋದರ, ಸೋದರಿಯರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ.
I thank my sisters and brothers of Karnataka for steadfastly supporting the BJP’s development agenda and making BJP the single largest party in the state. I salute the stupendous work of @BJP4Karnataka Karyakartas who toiled round the clock and worked for the party.
"ಕರ್ನಾಟಕದಲ್ಲಿನ ನಮ್ಮ ಕಾರ್ಯಕರ್ತರು ದಿನದ 24 ಗಂಟೆ ಕಾಲ ಪಕ್ಷದ ಪರವಾಗಿ ದುಡಿದವರನ್ನು ನಾನು ಗೌರವಿಸುತ್ತೇನೆ." ಪ್ರಧಾನಿ ನರೇಂದ್ರ ಮೋದಿ ಹೇ:ಳಿದ್ದಾರೆ.
I thank people of Karnataka for voting BJP as the single largest party. This mandate clearly reflects that Karnataka has rejected Congress's corruption, dynastic politics and divisive casteism.
I congratulate each & every Karyakarta of @BJP4Karnataka unit and Shri B S Yeddyurappa ji for their relentless efforts. Like rest of the nation, the great land of Karnataka has shown their unwavering trust in PM @narendramodi’s clean, transparent and pro-development governance.