ರಾಮ ಮಂದಿರ ನಿರ್ಮಾಣ ದಿನಾಂಕ ಘೋಷಣೆ ಮಾಡುವಂತೆ ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರಕ್ಕೆ ಆಗ್ರಹಿಸುತ್ತಿರುವ ಉದ್ಧವ್ ಠಾಕ್ರೆ ಕುರಿತಂತೆ ತೀವ್ರ ಅಸಮಾಧಾ ವ್ಯಕ್ತಪಡಿಸಿರುವ ಅವರು, ರಾಮಮಂದಿರಕ್ಕೆ ಠಾಕ್ರೆ ಭೇಟಿಯಿಂದ ಯಾವುದೇ ಸಮಸ್ಯೆಗಳಿಲ್ಲ. ಆದರೆ, ಬಾಳಸಾಹೇಬ್ ಠಾಕ್ರೆಯವರು ಬದುಕಿದ್ದರೆ, ಉದ್ಧವ್ ಠಾಕ್ರೆಯವರು ಮಾಡುತ್ತಿರುವ ಕೆಲಸಗಳಿಗೆ ಕಡಿವಾಣ ಹಾಕುತ್ತಿದ್ದರು ಎಂದು ಹೇಳಿದ್ದಾರೆ.