ಕೇಂದ್ರದಲ್ಲಿ ಆಡಳಿತದಲ್ಲಿರುವ ಸರ್ಕಾರದ ಮೂರು ಮಂತ್ರಿಗಳ ಹೆಸರನ್ನು ಕೇಳಲು ಪ್ರಯತ್ನಿಸಿ, ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ, ನಂತರ ಅಮಿತ್ ಶಾ ಹೆಸರು ಹೇಳುತ್ತಾರೆ, ಆದರೆ ಅವರು ಮಂತ್ರಿಗಳಲ್ಲ ,ಇಡೀ ದೇಶ ನೋಟು ಅಮಾನ್ಯೀಕರಣದಿಂದಾಗಿ ಬಳಲಿದೆ. ಜನ ಇನ್ನೂ ಆ ಆಘಾತದಿಂದ ಹೊರ ಬಂದಿಲ್ಲ, ಇದರ ಬೆನ್ನಲ್ಲೇ ಜಿಎಸ್ ಟಿ ಎಂಬ ಹೊಸ ಅಸ್ತ್ರ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.