ಸೆಕ್ಟರ್ 49ರ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲೇ ಗನ್ ಮ್ಯಾನ್ ಮಹಿಪಾಲ್, ಕಾರಿನಲ್ಲಿದ್ದ ನ್ಯಾಯಾಧೀಶರ ಹೆಂಡತಿ ಹಾಗೂ ಮಗನ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಬಳಿಕ ಸದಾರ್ ಪೊಲೀಸ್ ಠಾಣೆಗೆ ತೆರಳಿ ಅಲ್ಲಿಯೂ ಗುಂಡು ಹಾರಿಸಿದ್ದಾನೆ. ನಂತರ ತಪ್ಪಿಸಿಕೊಳ್ಳಲು ಯತ್ನಿಸಿದ ಮಹಿಪಾಲ್ ನಲ್ಲಿ ಠಾಣಾ ಅಧಿಕಾರಿ ಹಿಡಿದು ವಶಕ್ಕೆ ಪಡೆದಿದ್ದಾರೆ.