ರಿಲಯನ್ಸ್ ಸಮೂಹ ನೋಟಿಸ್ ನೀಡುವ ವಿನೋದದಲ್ಲಿ ತೊಡಗಿದೆ. ಒಂದು ಸುದ್ದಿ ಕಂಪನಿ ವಿರುದ್ಧ 10 ಸಾವಿರ ಕೋಟಿ ರೂ. ಆಗ್ರಹಿಸಿ, ಗುಜರಾತ್ ನ್ಯಾಯಾಲಯದಲ್ಲಿ ಸುಳ್ಳು ಆರೋಪದ ಮೇಲೆ ದಾವೆ ಹೂಡಲಾಗಿದೆ. ಈ ಸುದ್ದಿಯನ್ನು ಕೇವಲ ಎನ್ ಡಿಟಿವಿ ಮಾತ್ರವಲ್ಲದೇ ಎಲ್ಲ ವಾಹಿನಿಗಳೂ ಪ್ರಸಾರ ಮಾಡಿವೆ ಎಂಬ ಅಂಶವನ್ನು ರಿಲಯನ್ಸ್ ನಿರ್ಲಕ್ಷಿಸಿದೆ, ಇದು ಎಲ್ಲ ಮಾಧ್ಯಮಗಳಿಗೆ ಎಚ್ಚರಿಕೆ ನೀಡುವ ಹುನ್ನಾರ ಎಂದು ಹೇಳಿಕೆಯಲ್ಲಿ ಸುದ್ದಿಸಂಸ್ಥೆ ಆಪಾದಿಸಿದೆ.