ಹೈದರಾಬಾದ್ : ವಿವಿಪ್ಯಾಟ್, ಇವಿಎಂ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಸಂಚಾರ ವಾಹನಕ್ಕೆ ಮುಖ್ಯ ಚುನಾವಣಾ ಆಯುಕ್ತ ಒ. ಪಿ. ರಾವತ್ ಹೈದರಾಬಾದಿನಲ್ಲಿಂದು ಇಂದು ಚಾಲನೆ ನೀಡಿದರು.
ಡಿಸೆಂಬರ್ 7 ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ವಿವಿಪ್ಯಾಟ್ ಗಳನ್ನು ಬಳಸಲಾಯಿತು.ನಿಮ್ಮ ಮತ, ನಿಮ್ಮ ಭವಿಷ್ಯ, ಪ್ರಜಾಪ್ರಭುತ್ವ ನಿಮ್ಮ ಕೈಯಲ್ಲಿದೆ ಎಂಬಂತಹ ಘೋಷಣೆ ಗಳ್ಳುಳ ಭಿತ್ತಿಪತ್ರವನ್ನು ವಾಹನದ ಮೇಲೆ ಹಾಕಲಾಗಿತ್ತು.