ಹೈದರಾಬಾದ್ : ವಿವಿಪ್ಯಾಟ್, ಇವಿಎಂ ಬಗ್ಗೆ ಜಾಗೃತಿ ವಾಹನಕ್ಕೆ ಸಿಇಸಿ ಚಾಲನೆ

ವಿವಿಪ್ಯಾಟ್, ಇವಿಎಂ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಸಂಚಾರ ವಾಹನಕ್ಕೆ ಮುಖ್ಯ ಚುನಾವಣಾ ಆಯುಕ್ತ ಒ. ಪಿ. ರಾವತ್ ಹೈದರಾಬಾದಿನಲ್ಲಿಂದು ಚಾಲನೆ ನೀಡಿದರು.
ಜಾಗೃತಿ ವಾಹನಕ್ಕೆ ಸಿಇಸಿ ಚಾಲನೆ
ಜಾಗೃತಿ ವಾಹನಕ್ಕೆ ಸಿಇಸಿ ಚಾಲನೆ

ಹೈದರಾಬಾದ್ :  ವಿವಿಪ್ಯಾಟ್, ಇವಿಎಂ ಬಳಕೆ ಬಗ್ಗೆ  ಜಾಗೃತಿ ಮೂಡಿಸುವ ಸಂಚಾರ ವಾಹನಕ್ಕೆ ಮುಖ್ಯ ಚುನಾವಣಾ ಆಯುಕ್ತ  ಒ. ಪಿ. ರಾವತ್ ಹೈದರಾಬಾದಿನಲ್ಲಿಂದು  ಇಂದು ಚಾಲನೆ ನೀಡಿದರು.

ಡಿಸೆಂಬರ್ 7 ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ವಿವಿಪ್ಯಾಟ್ ಗಳನ್ನು ಬಳಸಲಾಯಿತು.ನಿಮ್ಮ ಮತ, ನಿಮ್ಮ ಭವಿಷ್ಯ,  ಪ್ರಜಾಪ್ರಭುತ್ವ ನಿಮ್ಮ ಕೈಯಲ್ಲಿದೆ ಎಂಬಂತಹ ಘೋಷಣೆ ಗಳ್ಳುಳ ಭಿತ್ತಿಪತ್ರವನ್ನು ವಾಹನದ ಮೇಲೆ ಹಾಕಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com