ರಾಮ ವನವಾಸಕ್ಕಾಗಿ ಹೋಗುವಾಗ ಮಧ್ಯಪ್ರದೇಶದ ಈಗಿನ ಸಂತಾ, ಪನ್ನಾ, ಶಹ್ಡಾಲ್, ಜಬಲ್ಪುರ್ ಮತ್ತು ವಿದಿಶಾ ಜಿಲ್ಲೆಗಳ ಮೂಲಕ ಸಂಚರಿಸಿದ್ದ, ಈ ಮಾರ್ಗಗಳಲ್ಲಿ ರಾಮಪಥ ನಿರ್ಮಾಣ ಯೋಜನೆಯ ಬಗ್ಗೆ2007 ರಲ್ಲೇ ಬಿಜೆಪಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಭರವಸೆ ನೀಡಿದ್ದರು ಆದರೆ ಈವರೆಗೂ ಅದು ಈಡೇರಿಲ್ಲ ಎಂದು ದಿವ್ಗಿಜಯ್ ಸಿಂಗ್ ಆರೋಪಿಸಿದ್ದಾರೆ.