ಪುಣೆ: ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಇನ್ನೂ ಮುಗಿದಿಲ್ಲ. ಸಾಮಾನ್ಯವಾಗಿ ಅತಿ ಎತ್ತರದ ಗಣೇಶ ಮೂರ್ತಿ ಸಿದ್ಧಪಡಿಸಿರುವುದು, ಅತೀ ತೂಕದ ಲಾಡುಗಳನ್ನು ತಯಾರು ಮಾಡಿ ಗಣೇಶನಿಗೆ ವೈದ್ಯಕ್ಕಿಟ್ಟಿರುವುದನ್ನು ನೋಡಿರುತ್ತೇವೆ. ಆದರೆ, ಇಲ್ಲೊಂದೆಡೆ ಬೃಹತ್ ಕೆಜಿಯ ಮೋದಕವನ್ನು ಗಣಪನಿಗೆ ಅರ್ಪಿಸಿದ್ದಾರೆ.