ಲಖನೌ ಶೂಟೌಟ್: ಎಸ್ ಐಟಿ ತನಿಖೆಗೆ ಆಗ್ರಹಿಸಿದ ಆಪಲ್ ಸೇಲ್ಸ್ ಮ್ಯಾನೇಜರ್ ಸಹೋದರ

ಸೂಚನೆ ನೀಡಿದರೂ ಕಾರು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೇ ಪೊಲೀಸ್ ಪೇದೆಯ ಗುಂಡೇಟಿಕೆ ಬಲಿಯಾದ ಆ್ಯಪಲ್ ಸಂಸ್ಥೆಯ ಉದ್ಯೋಗಿಯ ಸಹೋದರ ಘಟನೆ ಸಂಬಂಧ ಎಸ್ ಐಟಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಲಖನೌ ಶೂಟೌಟ್: ಎಸ್ ಐಟಿ ತನಿಖೆಗೆ ಆಗ್ರಹಿಸಿದ ಆಪಲ್ ಸೇಲ್ಸ್ ಮ್ಯಾನೇಜರ್ ಸಹೋದರ
ಲಖನೌ ಶೂಟೌಟ್: ಎಸ್ ಐಟಿ ತನಿಖೆಗೆ ಆಗ್ರಹಿಸಿದ ಆಪಲ್ ಸೇಲ್ಸ್ ಮ್ಯಾನೇಜರ್ ಸಹೋದರ
ಲಖನೌ: ಸೂಚನೆ ನೀಡಿದರೂ ಕಾರು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೇ ಪೊಲೀಸ್ ಪೇದೆಯ ಗುಂಡೇಟಿಕೆ ಬಲಿಯಾದ ಆ್ಯಪಲ್ ಸಂಸ್ಥೆಯ ಉದ್ಯೋಗಿಯ ಸಹೋದರ ಘಟನೆ ಸಂಬಂಧ ಎಸ್ ಐಟಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. 
"ನಮ್ಮ ಕುಟುಂಬಕ್ಕೆ ಸೂಕ್ತ ಪರಿಹಾರ ಬೇಕು, ಹಾಗೂ ಸಹೋದರನ ಪತ್ನಿಗೆ ಉದ್ಯೋಗ ಬೇಕು ಎಂದು ಮೃತ ಉದ್ಯೋಗಿಯ ಸಹೋದರ ಹೇಳಿದ್ದಾರೆ.  ಅಷ್ಟೇ ಅಲ್ಲದೇ ಎಸ್ ಐಟಿ ತನಿಖೆಗೆ ಆಗ್ರಹಿಸಿ ನಾವು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇವೆ ಎಂದು ಸೇಲ್ಸ್ ಮ್ಯಾನೇಜರ್ ಸಹೋದರ  ತಿಳಿಸಿದ್ದಾರೆ. 
ವಿವೇಕ್ ತಿವಾರಿ ತನ್ನ ಸಹೋದ್ಯೋಗಿ ಸನಾ ಖಾನ್ ಜೊತೆ ತೆರಳುತ್ತಿದ್ದಾಗ ಪೊಲೀಸ್ ಪೇದೆ ಗುಂಡೇಟಿಗೆ ಬಲಿಯಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com