ಕಸ್ಟಮ್ಸ್ ಅಧಿಕಾರಿಗಳ ಕಿರುಕುಳ ಪ್ರಕರಣ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು, ಯಾರೋ ಒಬ್ಬರು ನಮ್ಮ ಗಮನ ಸೆಳೆದಿದ್ದಾರೆ ಎಂದರೆ, ಅಲ್ಲಿ ಏನೋ ಗಂಭೀರ ವಿಷಯ ಇದೆ ಅಂತ ಅರ್ಥ. ಆ ಗಂಭೀರ ವಿಷಯ ಏನೂ ಅಂತ ನಮಗೆ ಗೊತ್ತಿಲ್ಲ. ಆದರೆ ಆ ಬಗ್ಗೆ ಥಳಮಟ್ಟದಿಂದಲೇ ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.