ಇದುವರೆಗೆ ಮಳೆ ಇಲ್ಲದೆ ಬಿಸಿಲಿನಿಂದ ತತ್ತರಿಸಿ ಹೋಗಿದ್ದ ಚೆನ್ನೈ, ತಿರುವಲ್ಲೂರು ಮತ್ತು ಕಂಚೀಪುರಂ ನ ಹಲವು ಪ್ರದೇಶಗಳು ಮಳೆಯಿಂದ ಅತ್ಯಂತ ಹೆಚ್ಚು ಲಾಭ ಪಡೆಯಲಿದ್ದು ಏಪ್ರಿಲ್ 30 ಮತ್ತು ಮೇ 1ರಂದು ತಮಿಳು ನಾಡಿನ ಉತ್ತರ ತೀರದಲ್ಲಿ ಹಗುರದಿಂದ ಕೂಡಿದ ಭಾರೀ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.