ಗಾಂಜಾ ಸೇವನೆ ನಿಲ್ಲಿಸುವಂತೆ ಹೇಳಿದರೆ ಇದು ಶಿವನ ಪ್ರಸಾದ. ಅದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳುವ ತೇಜ್ ಪ್ರತಾಪ್, ಯಾವಾಗಲೂ ರಾಧಾ ಜೈ, ಕೃಷ್ಣ ಜೈ ಅನ್ನುತ್ತಿರುತ್ತಾರೆ. ಶೈಕ್ಷಣಿಕ ಹಿನ್ನೆಲೆಯಲ್ಲಿ ಹೀಯಾಳಿಸಿ ಮನೆಯಲ್ಲಿ ಅಡುಗೆ ಮಾಡಿಕೊಂಡು, ಮಕ್ಕಳನ್ನು ಮಾಡಿಕೊಂಡು ಇರುವಂತೆ ಕಿರುಕುಳ ನೀಡುತ್ತಾರೆ.ಆತ ಹಾಗೂ ಆತನ ಕುಟುಂಬದಿಂದ ತಮ್ಮ ಮೇಲೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯವೆಸಗಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.