"ನಾಗರಿಕತ್ವ ಮಸೂದೆಯ ವಿರುದ್ಧದ ಪ್ರತಿಭಟನೆಯ ಗುರುತಿನಂತೆ ನಾನು ಈ ಗೌರವವನ್ನು ಹಿಂದಿರುಗಿಸುತ್ತೇನೆ. ಈಶಾನ್ಯದ ಜನ, ನಿರ್ದಿಷ್ಟವಾಗಿ ಮಣಿಪುರದ ನಾಗರಿಕರಿಗೆ ಯಾವ ರಕ್ಷಣೆ ಇಲ್ಲ.ಒಂದು ವೇಳೆ ಮಸೂದೆ ಜಾರಿಯಾದರೆ ಸ್ಥಳೀಯ ಜನಸಂಖ್ಯೆ ನಾಶವಾಗಲಿದೆ ಎಂಬ ಭಯವಿದೆ "ಎಂದು ಅವರು ಮಣಿಪುರ ರಾಜಧಾನಿ ಇಂಪಾಲ್ ನಿಂದ ದೂರವಾಣಿ ಮೂಲಕ ಮಾತನಾಡಿದ್ದಾರೆ.