ಫೆಬ್ರುವರಿ 9 ರಂದು ಮರೀಶ್ದಾ ಪೊಲೀಸ್ ಠಾಣೆಯಲ್ಲಿ ಮೃತರ ಕುಟುಂಬವು ನಾಪತ್ತೆ ಪ್ರಕರಣವನ್ನು ದಾಖಲಿಸಿದೆ. ಈ ನಡುವೆ ಟಿಎಂಸಿ ತನ್ನ ನಾಯಕನ ಸಾವಿಗೆ ಬಿಜೆಪಿ ಹೊಣೆ ಎಂದು ಆರೋಪಿಸಿದೆ."ಬಿಜೆಪಿ ಪಕ್ಷದ ನಾಯಕರು ನಮ್ಮ ಪಕ್ಷದ ಮುಖಂಡನ ಕೊಲೆಗೆ ಸಂಚು ಮಾಡಿದ್ದರು. ಎಂದು ಪುರ್ಬಾ ಮೇಧಿನಿಪುರ ಟಿಎಂಸಿ ಕಾರ್ಯದರ್ಶಿ ಕನಿಷ್ಕಫಂಡ ಹೇಳಿದರು ಆದರೆ ಬಿಜೆಪಿನ ಕಾಂತಿ ಮಂಡಲ್ ಮುಖ್ಯಸ್ಥ ಮಹೇಶ್ ಸುರ್ ಟಿಎಂಸಿ ಆರೋಪವನ್ನು ನಿರಾಕರಿಸಿದ್ದಾರೆ., "ಬಿಜೆಪಿ ಅಂತಹಲಸವನ್ನು ಎಂದಿಗೂ ಮಾಡುವುದಿಲ್ಲ. ಇದು ಕಾಂತಿಯಲ್ಲಿರುವ ಟಿಎಂಸಿ ನಾಯಕರ ಪಿತೂರಿ ಅಥವಾ ಅಂತಃಕಲಹದಿಂದ ಆಗಿರುವ ಸಾಧ್ಯತೆ ಇದೆ" ಅವರು ಹೇಳಿದ್ದಾರೆ.