ಮುಜಾಫರ್ ನಗರ: ಉತ್ತರ ಪ್ರದೇಶದಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆ ಪತ್ತೆ ಹಚ್ಚಿರುವ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ..ತಿತ್ವಾಯ್ ಪೊಲೀಸ್ ಠಾಣೆಯ ಚಟೇಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊಲೀಸರು 4 ಪಿಸ್ತೂಲು ಹಾಗೂ 7 ಪಿಸ್ತೂಲು ಬ್ಯಾರೆಲ್ ಗಳನ್ನು ವಶಪಡಿಸಿಕೊಂಡಿ್ದ್ದಾರೆ. .ಪೊಲೀಸರು ದಾಳಿ ನಡೆಸುವಾ ಇಬ್ಬರು ಕಾರ್ಖಾನೆ ಬಳಿ ಇದ್ದರು, ಪೊಲೀಸರು ಒಬ್ಬನನ್ನು ಬಂಧಿಸಿದ್ದು ಮತ್ತೊಬ್ಬ ಪರಾರಿಯಾಗಿದ್ದಾನೆ..Follow KannadaPrabha channel on WhatsApp KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos