ಮುಜಾಫರ್ ನಗರ: ಉತ್ತರ ಪ್ರದೇಶದಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆ ಪತ್ತೆ ಹಚ್ಚಿರುವ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ..ತಿತ್ವಾಯ್ ಪೊಲೀಸ್ ಠಾಣೆಯ ಚಟೇಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊಲೀಸರು 4 ಪಿಸ್ತೂಲು ಹಾಗೂ 7 ಪಿಸ್ತೂಲು ಬ್ಯಾರೆಲ್ ಗಳನ್ನು ವಶಪಡಿಸಿಕೊಂಡಿ್ದ್ದಾರೆ. .ಪೊಲೀಸರು ದಾಳಿ ನಡೆಸುವಾ ಇಬ್ಬರು ಕಾರ್ಖಾನೆ ಬಳಿ ಇದ್ದರು, ಪೊಲೀಸರು ಒಬ್ಬನನ್ನು ಬಂಧಿಸಿದ್ದು ಮತ್ತೊಬ್ಬ ಪರಾರಿಯಾಗಿದ್ದಾನೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಮುಜಾಫರ್ ನಗರ: ಉತ್ತರ ಪ್ರದೇಶದಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆ ಪತ್ತೆ ಹಚ್ಚಿರುವ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ..ತಿತ್ವಾಯ್ ಪೊಲೀಸ್ ಠಾಣೆಯ ಚಟೇಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊಲೀಸರು 4 ಪಿಸ್ತೂಲು ಹಾಗೂ 7 ಪಿಸ್ತೂಲು ಬ್ಯಾರೆಲ್ ಗಳನ್ನು ವಶಪಡಿಸಿಕೊಂಡಿ್ದ್ದಾರೆ. .ಪೊಲೀಸರು ದಾಳಿ ನಡೆಸುವಾ ಇಬ್ಬರು ಕಾರ್ಖಾನೆ ಬಳಿ ಇದ್ದರು, ಪೊಲೀಸರು ಒಬ್ಬನನ್ನು ಬಂಧಿಸಿದ್ದು ಮತ್ತೊಬ್ಬ ಪರಾರಿಯಾಗಿದ್ದಾನೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ