ಹೌದು, ಉತ್ತರಪ್ರದೇಶದಲ್ಲಿ ಬದ್ಧವೈರಿ ಪಕ್ಷಗಳಾದ ಎಸ್ಪಿ ಮತ್ತು ಬಿಎಸ್ಪಿ ತಮ್ಮ 24 ವರ್ಷಗಳ ಹಳೆಯ ದ್ವೇಷವನ್ನು ಬದಿಗೊತ್ತಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟವನ್ನು ಶತಾಯಗತಾಯ ಸೋಲಿಸಲೇಬೇಕು ಎಂದು ಪಣತೊಟ್ಟಿದೆ. ಇನ್ನು ಈ ಎರಡು ಪಕ್ಷಗಳು ಒಂದಾಗುವಂತೆ ಮಾಡಿದ ಮಾಸ್ಟರ್ಮೈಂಡ್ ಇವರೇ, ಸಮಾಜವಾಧಿ ಪಕ್ಷದ ಸಂಸದ ಸಂಜಯ್ ಸೇಠ್.