ಬುರ್ಕಾ ನಿಷೇಧಿಸಿದರೆ ಗುಂಘಟ್ ನ್ನೂ ನಿಷೇಧಿಸಿ: ಜಾವೇದ್ ಅಖ್ತರ್

ಬುರ್ಕಾ ನಿಷೇಧಿಸಿದರೆ ಗುಂಘಟ್ ನ್ನೂ ನಿಷೇಧಿಸಬೇಕೆಂದು ಕವಿ ಜಾವೇದ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
ಬುರ್ಕಾ ನಿಷೇಧಿಸಿದರೆ ಗುಂಘಟ್ ನ್ನೂ ನಿಷೇಧಿಸಿ: ಜಾವೇದ್ ಅಖ್ತರ್
ಬುರ್ಕಾ ನಿಷೇಧಿಸಿದರೆ ಗುಂಘಟ್ ನ್ನೂ ನಿಷೇಧಿಸಿ: ಜಾವೇದ್ ಅಖ್ತರ್
Updated on
ಭೋಪಾಲ್: ಬುರ್ಕಾ ನಿಷೇಧಿಸಿದರೆ ಗುಂಘಟ್ ನ್ನೂ ನಿಷೇಧಿಸಬೇಕೆಂದು ಕವಿ ಜಾವೇದ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ. 
ಲಂಕಾದಲ್ಲಿ ಭಯೋತ್ಪಾದಕರ ದಾಳಿ ಘಟನೆ ಬಳಿಕ ಅಲ್ಲಿನ ಸರ್ಕಾರ ಬುರ್ಕಾ ಗೆ ನಿಷೇಧ ವಿಧಿಸಿತ್ತು. ಈ ಬೆನ್ನಲ್ಲೇ ಭಾರತದಲ್ಲೂ ಬುರ್ಕಾ ನಿಷೇಧಿಸಬೇಕೆಂದು  ಶಿವಸೇನೆ ಆಗ್ರಹಿಸಿತ್ತು. ಶಿವಸೇನೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜಾವೇದ್ ಅಖ್ತರ್,   
ದೇಶದಲ್ಲಿ ಬುರ್ಕಾವನ್ನು ಬ್ಯಾನ್ ಮಾಡುವುದೇ ಆದರೆ ರಾಜಸ್ಥಾನದಲ್ಲಿ ಹಿಂದೂ ಮಹಿಳೆಯರು ಧರಿಸುವ ಗುಂಘಟ್ ನಿಷೇಧಿಸಬೇಕು ಎಂದು ಹೇಳಿದ್ದಾರೆ. 
ಬುರ್ಕಾ ನಿಷೇಧಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ ರಾಜಸ್ಥಾನದಲ್ಲಿ ಗುಂಘಟ್ ಮೇಲೂ ನಿಷೇಧ ಹೇರಬೇಕೆಂದು ಜಾವೇದ್ ಅಖ್ತರ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com