ಬಿಜೆಪಿ ಬೆಂಬಲಿತ ವಿ ಪಿ ಸಿಂಗ್ ಸರ್ಕಾರ ರಾಜೀವ್ ಗಾಂಧಿಗೆ ಅಗತ್ಯವಿದ್ದ ಹೆಚ್ಚುವರಿ ಭದ್ರತೆಯನ್ನು ಕೊಡಲು ನಿರಾಕರಿಸಿತು. ರಾಜೀವ್ ಗಾಂಧಿ ಅವರ ಹತ್ಯೆಯಾಗಬಹುದೆಂಬ ಬಗ್ಗೆ ಗುಪ್ತಚರ ಮಾಹಿತಿ ಇದ್ದಾಗ್ಯೂ, ಪದೇ ಪದೇ ಹೆಚ್ಚುವರಿ ಭದ್ರತೆಗೆ ಕೋರಿಕೆ ಸಲ್ಲಿಸಿದ ಹೊರತಾಗಿಯೂ, ರಾಜೀವ್ ಗೆ ಕೇವಲ ಒಬ್ಬ ಪಿಎಸ್ಓ ನನ್ನು ಕೊಡಲಾಯಿತು ಎಂದು ಪಟೇಲ್ ದೂರಿದ್ದಾರೆ.