ಪ್ರಧಾನಿ ನರೇಂದ್ರ ಮೋದಿ-ಅಕ್ಷಯ್ ಕುಮಾರ್ ಸಂವಾದವನ್ನು ಹಲವು ಚಾನಲ್ ಗಳು ಪ್ರಸಾರ ಮಾಡಿದ್ದವು. ಅಕ್ಷಯ್ ಕುಮಾರ್ ಅದ್ಭುತ ನಟ, ನಾವು ಅವರನ್ನು ಇಷ್ಟಪಡುತ್ತೇವೆ. ಆತ ಯಶಸ್ವಿ ನಟ, ಆದರೆ ವಿಫಲ ರಾಜಕಾರಣಿಯೋರ್ವ ಈಗ ಅಕ್ಷಯ್ ಕುಮಾರ್ ಅವರಿಗಿಂತ ಉತ್ತಮ ನಟನಾಗಲು ಯತ್ನಿಸುತ್ತಿದ್ದಾರೆ ಎಂದು ರಣ್ದೀಪ್ ಸುರ್ಜೇವಾಲ ಪ್ರಧಾನಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.