ನ್ಯಾಯಾಂಗದ ವಿಷಯದಲ್ಲಿ "ಸಿದ್ಧಾಂತದ ಆಧಾರದಲ್ಲಿ ನ್ಯಾಯಾಧೀಶರು ಯಾರಾಗಬೇಕೆಂಬುದನ್ನು ನಿರ್ಧರಿಸುತ್ತೇವೆ, ಈ ಪ್ರಕಾರದಲ್ಲಿ ಹಿರಿಯರಿಗೆ ಗೇಟ್ ಪಾಸ್ ನ್ನೂ ನೀಡುತ್ತೇವೆ, ಕಿರಿಯರಿಗೆ ಬಡ್ತಿಯನ್ನೂ ನೀಡುತ್ತೇವೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಬಿಜೆಪಿ ದುರ್ಬಲಗೊಳಿಸುತ್ತಿದೆ ಎಂದು ಕಾಂಗ್ರೆಸ್ ಹೇಳುತ್ತಿರುವ ಸಂಸ್ಥೆಗಳು ಇದೇನಾ? ಎಂದು ಕೇಳಿರುವ ಪ್ರಧಾನಿ, ಬಿಜೆಪಿ ಈ ಸಂಸ್ಥೆಗಳ ಅತ್ಯಂತ ಶ್ರೇಷ್ಠ ಸಂಸ್ಥೆಗಳನ್ನಾಗಿ ನೋಡುತ್ತದೆ ಎಂದಿದ್ದಾರೆ.