ಕಾಂಗ್ರೆಸ್ ತೊರೆದ ಸಂಜಯ್ ಸಿಂಗ್, ರಾಜ್ಯಸಭೆ ಸದಸ್ಯತ್ವಕ್ಕೂ ರಾಜೀನಾಮೆ ಬಿಜೆಪಿ ಸೆರುವ ಸಾಧ್ಯತೆ

ಕಾಂಗ್ರೆಸ್ ನಾಯಕ ಸಂಜಯ್ ಸಿಂಗ್ ಪಕ್ಶ ತೊರೆದಿದ್ದು, ರಾಜ್ಯಸಭೆ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ತೊರೆದ ಸಂಜಯ್ ಸಿಂಗ್, ರಾಜ್ಯಸಭೆ ಸದಸ್ಯತ್ವಕ್ಕೂ ರಾಜೀನಾಮೆ ಬಿಜೆಪಿ ಸೆರುವ ಸಾಧ್ಯತೆ
ಕಾಂಗ್ರೆಸ್ ತೊರೆದ ಸಂಜಯ್ ಸಿಂಗ್, ರಾಜ್ಯಸಭೆ ಸದಸ್ಯತ್ವಕ್ಕೂ ರಾಜೀನಾಮೆ ಬಿಜೆಪಿ ಸೆರುವ ಸಾಧ್ಯತೆ
ನವದೆಹಲಿ: ಕಾಂಗ್ರೆಸ್ ನಾಯಕ ಸಂಜಯ್ ಸಿಂಗ್ ಪಕ್ಶ ತೊರೆದಿದ್ದು, ರಾಜ್ಯಸಭೆ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. 
ಸಂಜಯ್ ಸಿಂಗ್ ಬಿಜೆಪಿ ಸೇರರುವುದಾಗಿ ಘೋಷಿಸಿದ್ದಾರೆ. ಸಂಜಯ್ ಸಿಂಗ್ ಅಸ್ಸಾಂ ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದು, ರಾಜ್ಯಸಭೆಯ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ರಾಜೀನಾಮೆಯನ್ನು  ಅಂಗೀಕರಿಸಿದ್ದಾರೆ. 
ಈ ಹಿಂದೆಯೂ ಬಿಜೆಪಿಯಲ್ಲಿದ್ದ ಸಂಜಯ್ ಸಿಂಗ್ ಉತ್ತರ ಪ್ರದೇಶದ ಅಮೇಥಿಯಿಂದ 90 ರ ದಶಕದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com