ನಮಗೆ ಮೋದಿಜೀ, ಅಮಿತ್ ಶಾ ಜೀ, ಯೋಗಿಜೀ ಮತ್ತು ಜನರೇ ಸುಪ್ರೀಂ ಕೋರ್ಟ್. ಲೋಕಸಭೆ ಚುನಾವಣೆ ವೇಳೆ ರಾಮ ಮಂದಿರ, ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಕ್ಷನ್ 370 ರದ್ದುಗೊಳಿಸುವುದು ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ. ಇವು ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಗಳಾಗಿದ್ದು, ಜನ ಇದನ್ನು ಬೆಂಬಲ ಮತ ನೀಡಿದ್ದಾರೆ ಎಂದು ರೌತ್ ಎಎನ್ಐಗೆ ತಿಳಿಸಿದ್ದಾರೆ.